tag:blogger.com,1999:blog-8854117173532519006.post3530330174282710659..comments2022-04-07T06:15:19.153-07:00Comments on ಭಾವಗೊಂಚಲು: ಹುಳಗಳು...Mohan V Kollegalhttp://www.blogger.com/profile/17733781344259078212noreply@blogger.comBlogger4125tag:blogger.com,1999:blog-8854117173532519006.post-59660781546267980262012-02-13T13:05:27.296-08:002012-02-13T13:05:27.296-08:00ಸುಂದರ ಕವಿತೆ ಮೋಹನಣ್ಣ.ಸಾಧರಣವಾಗಿ ಕಂಡ ತರಗೆಲೆಯಲ್ಲಿ ಅಸಾದ...ಸುಂದರ ಕವಿತೆ ಮೋಹನಣ್ಣ.ಸಾಧರಣವಾಗಿ ಕಂಡ ತರಗೆಲೆಯಲ್ಲಿ ಅಸಾದರಣವನ್ನು ತೆರೆದು ಬಿಟ್ಟಿದ್ದೀರಿ. ನಿಮ್ಮಲ್ಲಿ ಅದ್ಭುತ ಪದ ಭಂಡಾರವನ್ನು ಗಮನಿಸಿದ್ದೇನೆ. ಕಾವ್ಯದ ತೆಕ್ಕೆಯಲ್ಲಿ ಆಲೋಚಿಸಿದಾಗ ತುಂಬಾ ಸಲೀಸಾಗಿ ಪದಗಳು ನಿಮ್ಮನ್ನು ಆಲಂಗಿಸಿಕೊಳ್ಳುವುದನ್ನು ನಿಮ್ಮ ಎಲ್ಲಾ ಕವಿತೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತವೆ. ಕವಿತೆಗೆ ಇದು ಬೇಕೇ ಬೇಕು.ಪದ ತಾಕತ್ತು ಇಲ್ಲದೆ ಕಾವ್ಯ ಎದೆಯೊಳಗೆ ಅವಿತುಕುಳಿತುಕೊಳ್ಳುತ್ತವೆ. ಯಾವಾಗ ಸಿಕ್ಕಿ ಬಿಡುತ್ತದೋ ಆಗ ವಿಜೃಂಭಿಸುತ್ತವೆ. ಚೆನ್ನಾಗಿದೆ ಈ ಕವಿತೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-8854117173532519006.post-18353291281151864272012-02-13T09:49:43.813-08:002012-02-13T09:49:43.813-08:00ಮೋಹನಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ಕೈ ಎತ್ತಿ ಮುಗಿಯುತ್ತೇ...ಮೋಹನಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ಕೈ ಎತ್ತಿ ಮುಗಿಯುತ್ತೇನೆ.. ಹುಳಗಳ ವಿಸ್ತಾರ ಮರದೆಲೆ, ಮನುಷ್ಯರ ಕಾಮವಾಂಛೆ, ಕಾಡು ಮತ್ತು ಕಾಡು ಪ್ರಾಣಿಗಳನ್ನು ಮಾತ್ರವಲ್ಲದೆ ಇತಿಹಾಸವನ್ನೂ ಸುತ್ತಿ ಬರುತ್ತದೆಂದು ನಾನು ಯೋಚಿಸಿಯೂ ಇರಲಿಲ್ಲ.. ಅದು ನನಗೆ ಅಚ್ಚರಿಯ ಪ್ಯಾಕೇಜ್ ಮತ್ತು ಆ ವಿಷಯವೇ ನನ್ನ ಮನಸ್ಸನ್ನು ಕವಿತೆಯಲ್ಲಿಡಿದು ಹಿಂಡಿ, ಹಿಪ್ಪೆ ಮಾಡಿದ್ದು.. ನಾವು ಈ ಪ್ರಪಂಚದಲ್ಲಿ ನೋಡಬಹುದಾದ ಎಲ್ಲಾ ಹುಳುಗಳನ್ನು ಪರಿಚಯಿಸಿ ಅವುಗಳ ಬಗ್ಗೆ ಎಚ್ಚರದಿಂದಿರುವಂತೆ ಕಟ್ಟೆಚ್ಚರಿಕೆ ಒರಡಿಸಿದಂತಿದೆ ಕವಿತೆ.. ಜೊತೆಗೆ ಇತಿಹಾಸದಲ್ಲಿ ತಮ್ಮ ರಾಜ್ಯ ದಾಹದ ತೆವಲಿಗೆ ಅಸಾಯಕರಾದ ಜನರ ಬಡ ಜೀವಗಳನ್ನೂ ಹುಳುಗಳೊಂದಿಗೆ ಸಮೀಕರಿಸಿದ್ದು ಹಿಡಿಸಿತು..<br />ನಾನಲ್ಲದ ನನ್ನಬಿಂಬವಿರುವ ಕನ್ನಡಿ<br />ನಿರ್ವಾಣ ತೋರುತಿದೆ ಹುಳ ಹರಿದಾಡಿಸಿ<br />ಹಿಂದೆ ಇದ್ದ ತುರುಮಂದಿ, ಜಗದೊಂದಿ<br />ಮಾಂಸ ಕರಗಿಸುತಿದೆ<br />ನವೋದಯಕ್ಕೆ ಹೊಸ ರುಚಿಗೆ<br />ನಾಲಗೆ ತೀಟೆಗಲ್ಲ, ಲೋಕರೂಢಿಗೆ<br />ಈ ಸಾಲುಗಳು ತುಂಬಾ ಕಾಡುತ್ತಿವೆ.. ತುಂಬಾ ಹಿಡಿಸಿತು ಕವಿತೆ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-8854117173532519006.post-73466137096611062782012-02-13T02:35:34.069-08:002012-02-13T02:35:34.069-08:00ಹುಳುಗಳ ಪ್ರತಿಮೆಯು ಅರ್ಥಪೂರ್ಣ ಆಶಯದೊಂದಿಗೆ ಮೈದಾಳಿದೆ.ವಿಶ...ಹುಳುಗಳ ಪ್ರತಿಮೆಯು ಅರ್ಥಪೂರ್ಣ ಆಶಯದೊಂದಿಗೆ ಮೈದಾಳಿದೆ.ವಿಶಾಲಾರ್ಥದಲ್ಲಿ ಇಳೆಯ ಕೊಳೆ ತೊಳೆವ ನೈಜ ಚಿತ್ರಕಾವ್ಯವಿದು.ಕವಿಗಿರುವ ಬದ್ಧತೆಯು ಸಾರ್ವಕಾಲಿಕವಾದುದು.ಹತ್ತಾರು ಅರ್ಥಹೊಂದಿ ಮೈದಾಳಿದೆ.ತುಂಬಾ ಇಷ್ಟವಾಗುವುದು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-8854117173532519006.post-28997328714432802002012-02-12T19:59:48.412-08:002012-02-12T19:59:48.412-08:00ವಿಷ ಜಂತುಗಳ ಬಗ್ಗೆ ಎಚ್ಚರಿಕೆಯ ಕರಪತ್ರ ಈ ಕವನ. ತುಂಬಾ ಇಷ್...ವಿಷ ಜಂತುಗಳ ಬಗ್ಗೆ ಎಚ್ಚರಿಕೆಯ ಕರಪತ್ರ ಈ ಕವನ. ತುಂಬಾ ಇಷ್ಟವಾಯಿತು.Badarinath Palavallihttps://www.blogger.com/profile/06134535730447920619noreply@blogger.com